"ಬೆಳಿಯ
ಸಿರಿ ಮೊಳಕೆಯಲ್ಲಿ'
ಎಂಬ
ಮಾತಿನಂತೆ ಇಲ್ಲಿ ಒಂದು ಬಾಲ
ಪ್ರತಿಭೆಯು ತನ್ನ ಕೈಚಳಕದಿಂದ
ಅದ್ಭುತವಾದ ಚಿತ್ರಗಳನ್ನು
ರಚಿಸುವುದು ಮಾತ್ರವಲ್ಲದೇ
ಪತ್ರಿಕೆಗಳಲ್ಲೂ ತನ್ನ ಚಿತ್ರಗಳನ್ನು
ಪ್ರಕಟಿಸುವುದರ ಮೂಲಕ ಅದ್ಭುತವಾದ
ಕೆಲಸವನ್ನು ಮಾಡುತ್ತಿದ್ದಾನೆ.
ಈತನ ಹೆಸರು
ರಜತ್.ಕೆ
ಪ್ರಸ್ತುತ ನಮ್ಮ ಶಾಲೆಯ 8ನೇ
ತರಗತಿಯಲ್ಲಿ ಕಲಿಯುತ್ತಿದ್ದು
,ಶ್ರೀ
ವೆಂಕಟೇಶ್.ಕೆ
ಹಾಗೂ ಶ್ರೀಮತಿ ಹರಿಣಾಕ್ಷಿ
ಜಂಪತಿಗಳ ದ್ವಿತೀಯ ಪುತ್ರನಾಗಿದ್ದಾನೆ..
ಉಜ್ವಲ
ಭವಿಷ್ಯ ಇವನದಾಗಲಿ ಎಂದು ಶುಭ
ಹಾರೈಕೆ ನಮ್ಮದು.
Subscribe to:
Post Comments (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಪರಿಸರ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಎಸ.ಎ.ಟಿ ಪ್ರೌಢ ಶಾಲೆಯ ಪರಿಸರ ಸಂಘದ ವಿದ್ಯಾರ್ಥಿಗಳು ಮೆರವೆಣಿಗೆಯ ಮೂಲಕ ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿಯನ್ನು...
-
School Kalolsavam Result (U.P Section) H.S SECTION RESULT
-
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
No comments:
Post a Comment