Saturday 29 September 2018

ಇತ್ತೀಚೆಗೆ 2018ನೇ ಸಾಲಿನ



ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.

Thursday 20 September 2018




ಎಸ್. ಎ.ಟಿ.ಪ್ರೌಢ ಶಾಲೆ ಯ ವಿದ್ಯಾರ್ಥಿಗಳ ಕರಕುಶಲ ಮೇಳ ನಡೆಯಿತು .ಮುಖ್ಯೋಪಾಧ್ಯಾಯರಾದ ಮುರಳಿಕೃಷ್ಣ ಎನ್ ಶುಭಕೋರಿದರು  ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ನೇತೃತ್ವವಹಿಸಿ ಎಲ್ಲಾ ಅಧ್ಯಾಪಕರು ಸಹಕರಿಸಿದರು 

Thursday 6 September 2018


ಮಂಜೇಶ್ವರ ಸೆಪ್ಟೆಂಬರ 5: ಎಸ್ .ಎ.ಟಿ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಮುಖೋಪಧ್ಯಾಯರಾದ ಶ್ರೀ ಗಣಪತಿ ಭಟ್ ಅವರನ್ನು ಸನ್ಮಾನಿಸಿ ಆಚರಣೆ ಮಾಡಲಾಯಿತು 

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.