Saturday 20 July 2019

ವಾಚನಾ ಪಕ್ಷಾಚರಣೆ ,ಎಸ್.ಎ.ಟಿ.ಪ್ರೌಢ ಶಾಲೆ ಎಸ್.ಎ.ಟಿ.ಪ್ರೌಢ ಶಾಲೆ ಮಂಜೇಶ್ವರ 
 ತಾ.19.6.19   ರಂದು ಪಿ.ಎನ್. ಪಣಿಕ್ಕರ್ ಸಂಸ್ಮರಣ ದಿನದ ಅಂಗವಾಗಿ ವಾಚನಾ ಪಕ್ಷಾಚರಣೆ  ಎಂಬ ಕಾರ್ಯಕ್ರಮ ನಡೆಯಿತು.
 ಈ ಸಂದರ್ಭದಲ್ಲಿ ಸ್ಟಾಪ್ ಕಾರ್ಯದರ್ಶಿ ಈಶ್ವರ ಕಿದೂರ್ ,ಕಿರಣ್ ಮಾಸ್ಟರ್,ಪರಮೇಶ್ವರೀ ಟೀಚರ್,ಎಸ್.ಆರ್.ಜಿ.ನಾರಾಯಣ
ಗೋಪಾಲಕೃಷ್ಣ ಹೆಗಡೆ, ಆರತಿ ಟೀಚರ್, ಜೆ.ಪಿ.ಶೆಟ್ಟಿ ಬೇಳ  ಉಪಸ್ಥಿತರಿದ್ದರು. ಆರತಿ ಟೀಚರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ  ನಂತರ ಶಾಲಾವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು ಮತ್ತು ಪುಸ್ತಕ ಪ್ರದರ್ಶನ  ರಸಪ್ರಶ್ನೆ ಸ್ಪರ್ಧೆಗಳ ನ್ನು ನಡೆಸಲಾಯಿತು. 

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.