Sunday 19 October 2014

ಚಿರಸ್ಮರಣೆ


ಚಿರಸ್ಮರಣೆ
ಶಿವಾನಂದ ಅರಿಬೈಲು
                                  ಜನನ – 10.01.1973                ಮರಣ – 07.10.2014

ನಿಮ್ಮ ಅಕಾಲಿಕ ಮರಣ
ನಮ್ಮ ಅಂತರಾಳದ ತಲ್ಲಣ
ಸೌಮ್ಯ , ಸಜ್ಜನಿಕೆಯ ಹರಿಕಾರ
ಸ್ಕೌಟ್ ದಳದ ಶಿಸ್ತಿನ ಗುರಿಕಾರ
ನಿಮಗಿದೋ ಅಂತಿಮ ನಮನ
ದೊರೆಯಲಿ ಆತ್ಮಕ್ಕೆ ಚಿರಶಾಂತಿ
ಇದೋ ನಮ್ಮೆಲ್ಲರ ಭಾವ ಪೂರ್ಣ ಶೃದ್ಧಾಂಜಲಿ

ಪ್ರಬಂಧಕರು ಮತ್ತು ಆಡಳಿತ ಮಂಡಳಿ ಸದಸ್ಯರು,
ಅಧ್ಯಕ್ಷರು ಮತ್ತು ಸದಸ್ಯರು, ರಕ್ಷಕ ಶಿಕ್ಷಕ ಸಂಘ
ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ , ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು.
ಎಸ್. . ಟಿ. ವಿದ್ಯಾ ಸಂಸ್ಥೆಗಳು , ಮಂಜೇಶ್ವರ


                                   

                    


No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.