Sunday 18 December 2016

ಮಂಜೇಶ್ವರ ಉಪ ಜಿಲ್ಲೆಯ ಕಲೋತ್ಸವದಲ್ಲಿ ಯು.ಪಿ.ವಿಭಾಗದಲ್ಲಿ ಪೆನ್ಸಿಲ್ ಡ್ರೋಯಿಂಗ್ ಮತ್ತು ಜಲವರ್ಣದಲ್ಲಿ ಭೂಷಣ್ ಆರನೇ ತರಗತಿ ಪ್ರಥಮ ಎ.ಗ್ರೇಡ್‌ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ದ್ದಾನೆ ಇವನು 
ಕಡಂಬಾರಿನ ವಿಶಾಲಾಕ್ಷಿ ಮತ್ತು ನವೀನ ದಂಪತಿ ಪುತ್ರ .

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.