ನಮ್ಮ ಶಾಲಾ ಸ್ಕೌಟು ಮತ್ತು ಗೈಡು ದಳದ ಸಹಕಾರದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಇದನ್ನು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿಯವರು ಸಾಂಕೇತಿಕವಾಗಿ ಶಾಲಾ ಪರಿಸರದಲ್ಲಿ ಗುಡಿಸುವುದರ ಮೂಲಕ ಉದ್ಘಾಟಿಸಿದರು.ಶಾಲಾ ಸ್ಕೌಟು ದಳದ ಶಿಕ್ಷಕ ಶಿವಾನಂದ ಅರಿಬೈಲ್ ಗೈಡು ದಳದ ಶಿಕ್ಷಕಿಯಾದ ಸುಕನ್ಯಾ ಕೆ.ಟಿ,ಹಿರಿಯ ಅಧ್ಯಾಪಕಿ ಕೃಷ್ಣ ಕುಮಾರಿ.ಕೆ ಹಾಗೂ ಇತರ ಅಧ್ಯಾಪಕರು ಭಾಗವಪಿಸಿದ್ದರು.
Subscribe to:
Post Comments (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಪರಿಸರ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಎಸ.ಎ.ಟಿ ಪ್ರೌಢ ಶಾಲೆಯ ಪರಿಸರ ಸಂಘದ ವಿದ್ಯಾರ್ಥಿಗಳು ಮೆರವೆಣಿಗೆಯ ಮೂಲಕ ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿಯನ್ನು...
-
ಇತ್ತೀಚೆಗೆ 2018ನೇ ಸಾಲಿನ ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.
-
ಎಸ್ . ಎ , ಟಿ . ಶಾಲೆಯಲ್ಲಿ AHEP ಅಂಗವಾಗಿ ವಿದ್ಯಾಥಿ೯ನಿಯರಿಗೆ ಶಾರೀರಿಕ ಶುಚಿತ್ವ ಕಾಪಾಡುದರ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವ ಕಾಯ೯ಕ್ರಮವನ್ನು ಮುಖ್ಯೋಪ...
No comments:
Post a Comment