ಮಂಜೇಶ್ವರ
ನವಂಬರ್ 2ರಂದು
ಎಸ್.ಎ.ಟಿ.ಶಾಲಾ
ಕಲೋತ್ಸವದ ಸಮಾರೋಪ ಸಮಾರಂಭವು
ಶಾಲಾ ವ್ಯವಸ್ಥಾಪಕರಾದ ದಿನೇಶ್
ಶೆಣೈಯವರ ಅಧ್ಯಕ್ಷತೆಯಲ್ಲಿ
ನಡೆಯಿತು. ಶಾಲಾ
ಮುಖ್ಯೋಪಾಧ್ಯಾಯಿನಿ ಮನೋರಮ
ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷರಾದ ಅಬ್ದುಲ್ ಬಶೀರ್
ಶುಭಾಶಂಸನೆಗೈದರು.
ಶ್ರೀಮತಿ
ಪ್ರತಿಭಾ ಕುನಲ್ ಅಡಕ್ ಅವರು
ಶಾಲೆಗೆ ನೀಡಿದ ಕಂಪ್ಯೂಟರ್ ಗಳ
ಹಸ್ತಾಂತರ ನಡೆಯಿತು.
ನಂತರ ಬಹುಮಾನ
ವಿತರಣಾ ಕಾಯ೯ಕ್ರಮ ನಡೆಯಿತು.
. ಸಂಚಾಲಕರಾದ
ನಾರಾಯಣ ಜಿ ಹೆಗಡೆಯವರು ಸ್ವಾಗತಿಸಿದರೆ
ಸಿಬ್ಬಂದಿ ವಗ೯ದ ಕಾಯ೯ದಶಿ೯ ಜಿ.
ವೀರೇಶ್ವರ
ಭಟ್ ಕಾಯ೯ಕ್ರಮ ನಿರೂಪಿಸಿದರು.
.ಶಾಲಾ ನಾಯಕಿ
ವಂದಿಸಿದರು.
Thursday, 3 November 2016
Subscribe to:
Post Comments (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಎಸ್ . ಎ . ಟಿ ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಪುಕ್ಕಳಂವನ್ನು ರಚಿಸಿ ಓಣಂ ಹಬ್ಬದ ಸಂಬ್ರಮವನ್ನು ಆಚರಿಸಲಾಯಿತು . View all Get...
-
ಪರಿಸರ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಎಸ.ಎ.ಟಿ ಪ್ರೌಢ ಶಾಲೆಯ ಪರಿಸರ ಸಂಘದ ವಿದ್ಯಾರ್ಥಿಗಳು ಮೆರವೆಣಿಗೆಯ ಮೂಲಕ ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿಯನ್ನು...
-
ಇತ್ತೀಚೆಗೆ 2018ನೇ ಸಾಲಿನ ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.
No comments:
Post a Comment